Chief Editor
Manohar. R (Manu)
Photo Journalist
chitrataramanu@gmail.com
+91 9845549026
`ರಣಹೇಡಿ` ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆ
Posted date: 28 Thu, Nov 2019 – 11:24:22 AM

ಸೃಷ್ಠಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಸುರೇಶ್ ಡಿ.ಎಂ ಅವರು ನಿರ್ಮಿಸಿರುವ ‘ರಣಹೇಡಿ‘ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆ.
ಮನು ಕೆ.ಶೆಟ್ಟಿಹಳ್ಳಿ  ನಿರ್ದೇಶನದ ಈ ಚಿತ್ರಕ್ಕೆ ವಿ.ಮನೋಹರ್ ಅವರ ಸಂಗೀತ ನಿರ್ದೇಶನವಿದೆ. ಕುಮಾರ್ ಛಾಯಾಗ್ರಹಣ ಹಾಗೂ ನಾಗೇಂದ್ರ ಅರಸ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಬಿ.ಕುಮಾರ(ಕರ್ಣಕುಮಾರ್), ಐಶ್ವರ್ಯ ರಾವ್, ಅಚ್ಯುತ ಕುಮಾರ್, ಎಂ.ಎಸ್.ಮಹಿನುದ್ದೀನ್(ಶಫ಼ಿ), ರಘು ಪಾಂಡೇಶ್ವರ್, ಆಶಾಲತ, ಬೇಬಿ ಚಾರಿತ್ರ್ಯ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ರಣಹೇಡಿ` ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.