Chief Editor
Manohar. R (Manu)
Photo Journalist
chitrataramanu@gmail.com
+91 9845549026
ಆಸ್ಕರ್ ೧೮ ರಿಂದ ಮೈಸೂರಿನಲ್ಲಿ
Posted date: 13/May/2009

ಶ್ರೀ ಸಂಕಷ್ಟಹರ ಗಣಪತಿ ಸಿನಿ ಆರ್ಟ್ಸ್ ಕಂಬೈನ್ಸ್ ಲಾಂಛನದಲ್ಲಿ ಶಿವು ಪಿ.ಬೆಳವಾಡಿ ನಿರ್ಮಿಸುತ್ತಿರುವ ಕೃಷ್ಣ ನಿರ್ದೇಶನದ ಆಸ್ಕರ್ ಚಿತ್ರಕ್ಕೆ ೧೮ ರಿಂದ ಮೈಸೂರಿನಲ್ಲಿ ದ್ವಿತೀಯ ಹಂತ ಆರಂಭ. ಈ ಚಿತ್ರಕ್ಕೆ ಛಾಯಾಗ್ರಹಣ ನವೀನ್ ಸುವರ್ಣ, ಸಂಗೀತ : ಜಿ.ಅಭಿಮನ್ ರಾಯ್, ಸಂಕಲನ : ನಾಗೇಂದ್ರ ಅರಸ್, ನಿರ್ದೇಶನ ಸಹಾಯ : ಸತೀಶ್ ಕುಮಾರ್, ಅರುಣಂ ಲಕ್ಷ್ಮಣ್, ಕಲೆ : ಹೊಸಮನೆ ಮೂರ್ತಿ, ನೃತ್ಯ : ರಘು - ಹೈಟ್ ಮಂಜು, ನಿರ್ವಹಣೆ : ಹೊಸಳ್ಳಿ ಸುದೀಂದ್ರ.  ತಾರಾಗಣದಲ್ಲಿ ಅಶೋಕ್ ಕುಮಾರ್, ಪ್ರಿಯಾಂಕ ಬಲ್ಗನವರ್, ಕಬ್ಬಡಿ ಪ್ರಿಯಾಂಕ, ಶಾಂತಿಪ್ರಿಯ, ಅವಿನಾಶ್, ಕಾಶಿ, ಅರುಣ್ ಸಾಗರ್, ಪ್ರಭಾಕರ್ ಪಾಂಡೆ, ನಾರಾಯಣಸ್ವಾಮಿ, ರಮೇಶ್ ಪಂಡಿತ್ ಮುಂತಾದವರು ಅಭಿನಯಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಆಸ್ಕರ್ ೧೮ ರಿಂದ ಮೈಸೂರಿನಲ್ಲಿ - Chitratara.com
Copyright 2009 chitratara.com Reproduction is forbidden unless authorized. All rights reserved.