Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕರೋನಾ ಸೋಂಕಿತರ ನೆರವಿಗೆ ಬಂದ ಐರಾವನ್
Posted date: 08 Sat, May 2021 07:30:50 PM

ಕರೋನಾ ಸೋಂಕಿತರ ನೆರವಿಗೆ ಬಂದ ಐರಾವನ್ ಚಿತ್ರದ ನಿರ್ಮಾಪಕರಾದ ಡಾ|| ನಿರಂತರ ಗಣೇಶ್, ಶ್ರೀ ತಿಪ್ಪೇಸ್ವಾಮಿ ಜೀ, ಸಕಾರ್ಯವ ಕರ್ನಾಟಕ, ಆಂಧ್ರ ತೆಲಂಗಾಣ ಇಂಚಾರ್ಜ್ ಆರ್ ಎಸ್ ಎಸ್, ಶ್ರೀ ಗಂಗಾಧರ್ ಜೀ ಅರೋಗ್ಯ ಭಾರತಿ ಇಂಚಾರ್ಜ್ ರವರು ಕೋವಿಡ್ ಸೋಂಕಿತರಿಗೆ ಉಚಿತ  ಹಾಸಿಗೆ ವ್ಯವಸ್ಥೆ ಮಾಡಲಾಗಿದ್ದು  ರಾ ಮೂರ್ತಿ ನಗರ, ಯಲಹಂಕ, ಬನಶಂಕರಿ, ಚೆನ್ನೇನಹಳ್ಳಿ ಯಲ್ಲಿ 60 ಬೆಡ್ ಗಳ ವ್ಯವಸ್ಥೆ  ಹಾಗೂ ಸೋಂಕಿತರಿಗೆ ಉಚಿತ ವ್ಯವಸ್ಥೆ ಮಾಡಲಾಗಿದೆ. ಇದೆ ಸಂದರ್ಭದಲ್ಲಿ ಸಂಘದ ಸದಸ್ಯರು ಮಾತನಾಡಿ ಐರಾವನ್ ಚಿತ್ರದ ನಿರ್ಮಾಪಕರಾದ ಡಾ|| ನಿರಂತರ ಗಣೇಶ್  ರವರು ಮಾಡುತ್ತಿರುವ ಕೆಲಸಕ್ಕೆ. ಮೆಚ್ಚುಗೆ ನೀಡಿದ್ದರು.ಇದೇ ರೀತಿ ನಮ್ಮ ಚಿತ್ರೋದ್ಯಮದ ಎಲ್ಲಾ ನಿರ್ಮಾಪಕರು ಕರೋನಾ ಸೋಂಕಿತರಿಗೆ ನೆರವಾಗಬೇಕೆಂದು ಹೇಳಿದರು

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕರೋನಾ ಸೋಂಕಿತರ ನೆರವಿಗೆ ಬಂದ ಐರಾವನ್ - Chitratara.com
Copyright 2009 chitratara.com Reproduction is forbidden unless authorized. All rights reserved.