ರಾಜ್ಯದಲ್ಲಿ ಕೋವಿಡ್ ನಿಂದ ಸರಣಿ ಸಾವುಗಳು ಆಗುತ್ತಿರುವುದರ ಹಿನ್ನೆಲೆಯಲ್ಲಿ ರಕ್ತದ ಅಭಾವ ಕೂಡ ಓಂದಾಗಿದೆ. ಹೀಗಾಗಿ ತುರ್ತು ರಕ್ತದಾನ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಶಿಬಿರವನ್ನು
ನಟ ಸಾಮ್ರಾಟ್ ಶ್ರೀ ವಸಿಷ್ಠ ಎನ್. ಸಿಂಹ ಮತ್ತು ಎಲ್ಲಾ ಕಂಪನಿಗಳ ನಿರ್ದೇಶಕರು ಕೆಪಿಟಿಸಿಎಲ್ ನೌಕರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ TR ರಾಮಕೃಷ್ಣಯ್ಯ ರವರು ರಕ್ತದಾನ ಶಿಬಿರ ವನ್ನು ದಿನಾಂಕ 09/05/2021 ರಂದು KEB ಸಮುದಾಯ ಭವನ ಬೆಂಗಳೂರು ಇಲ್ಲಿ ಸಮಯ ಬೆಳಿಗ್ಗೆ 9 ಗಂಟೆಗೆ ಉದ್ಘಾಟಿಸುವರು. ,ಜನರಿಗೆ ಜಾಗೃತಿ ಮೂಡಿಸಲು ಈಗಾಗಲೇ ತಮಗೆ ತಿಳಿದಿರುವಂತೆ ಕರೋನ ಲಸಿಕೆ ಹಾಕಿಸಿದ ಕನಿಷ್ಠ 6 ತಿಂಗಳ ವರೆಗೆ ರಕ್ತ ದಾನ ಮಾಡಲು ಅವಕಾಶ ಇರುವುದಿಲ್ಲ ಆದ್ದರಿಂದ ಕರೋನದ ಇಂದಿನ ಕರಾಳ ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅಭಾವ ನಿಗಿಸಲು ಈ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ ಹೆಚ್ಚಿನ ಪ್ರಮಾಣದಲ್ಲಿ ಗುಂಪು ಸೇರಲು ಅವಕಾಶ ಇರುವುದಿಲ್ಲ ಆದ್ದರಿಂದ ರಕ್ತದಾನ ಮಾಡಲು ಆಸಕ್ತಿ ಉಳ್ಳವರು ಈ ಕೆಳಕಂಡ ಫೋನ್ ನಂಬರಿಗೆ ಕರೆ/ಮೆಸೇಜ್ ಮಾಡಿದರೆ ತಮಗೆ ಸಮಯವನ್ನು ತಿಳಿಸಲಾಗುತ್ತದೆ ಆ ಸಮಯಕ್ಕೆ ಬಂದು ರಕ್ತದಾನ ಮಾಡಬೇಕೆಂದು ಮನವಿಯನ್ನು ಮಾಡುತ್ತೆವೆ
ಶ್ರೀ ನವೀನ್ ಕುಮಾರ್ ನಿಗಮ ಕಚೇರಿ 90081 49165
ಶ್ರೀ ಆನಂದ್ E8 S/D 91089 40577
ಶ್ರೀ ಜಯಕುಮಾರ್ (JK) 9880790998
ಶ್ರೀ ಪವನ್ ಕುಮಾರ್ C9
+917349735025
ಶ್ರೀ ಸುಜಯ್ ನಿಗಮ ಕಚೇರಿ 97437 87933
ಅಥವಾ
1). ಶ್ರೀ ರವಿಕುಮಾರ್ CEC
99862 43551
2) .ಶ್ರೀ ಅರುಣ E5 CEC 9481242882
3).ಡಾ|| ಎ.ಆರ್. ಗೋವಿಂದ ಸ್ವಾಮಿ CEC
9 113243344
4).ಶ್ರೀ ಸಂತೋಷ್ ಕುಮಾರ್ CEC +919900322111
5).ಶ್ರೀ ಪ್ರವೀಣ್ CEC +919845498246
6).ಶ್ರೀ DK ಕುಮಾರ್ CEC +919845125659
7).ಶ್ರೀ ಕೇಶವ CEC 9916213058
8).ಶ್ರೀ ದೇವರಾಜ್ CEC 7899931249
9).ಶ್ರೀ ಲಕ್ಮಣ್ ಗೌಡ CEC 9620279519
10).ಶ್ರೀ ಚಂದ್ರಶೇಖರ್ CEC 9513333308
11).ಶ್ರೀ ಕಾವಲ್ CEC +919449864731
12). ಶ್ರೀ ಮಹಮ್ಮದ್ CEC 9481381666
13).ಶ್ರೀ ಮಲ್ಲಪ್ಪ ಗೌಡ CEC 9449674629